ಇಂದು ದಿನಾಂಕ:-೩೦/೦೭/೨೦೨೦ ರಂದು ನವೀನ್.ರಮೇಶ ಮತ್ತು ಹುಲಿಗೆಪ್ಪ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕರೋನ ಜಾಗೃತಿ ಮೂಡಿಸಲಾಯಿತು.ಭೂಖಂಡಗಳಲ್ಲಿರುವ ದೇಶಗಳಲ್ಲನ್ನು ಪಟ್ಟಿ ಮಾಡಲು ಸೂಚಿಸಲಾಯಿತು
ದಿನಾಂಕ:-೨೯/೦೭/೨೦೨೦ ರಂದು ಅಶ್ವಿನಿ, ತರುಣ್ ಮತ್ತು ಕೀರ್ತಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಕರೋನ ಜಾಗೃತಿ ಮತ್ತು ಗಾದೆ,ಒಗಟುಗಳನ್ನು ಸಂಗ್ರಹಿಸಲು ತಿಳಿಸಲಾಯಿತು
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು
ಇಂದು ದಿನಾಂಕ:-೨೭/೦೭/೨೦೨೦ ರಂದು ಶ್ರೀಮತಿ ಮನೋಹರಮ್ಮ ಪ್ರ.ಮು.ಗು ಸ.ಮಾ ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ನಲಿ-ಕಲಿ ತರಗತಿಯಲ್ಲಿ ಕಲಿಕೆಗೆಸಂಬಂಧಿಸಿದಂತೆ ಹೆಚ್ಚಿನ ಚಟುವಟಿಕೆಗಳನ್ನು ಮಾಡಿಸುವುದರ ಕುರಿತು ಚರ್ಚಿಸಲಾಯಿತು
ಇಂದು ದಿನಾಂಕ:-೨೭/೦೭/೨೦೨೦ ರಂದು ಸೋನಿ,ಸುಮೇದ ಮತ್ತು ಉಮಾ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಕರೋನ ಬಗ್ಗೆ ಜಾಗೃತಿ ಮೂಡಿಸಲಾಯಿತು. ದಿನಾಲೂ ಮನೆಯಲ್ಲಿ ಅಭ್ಯಾಸ ಮಾಡಲು ಸೂಚಿಸಲಾಯಿತು.