ಈ ವಿಡಿಯೋದಲ್ಲಿ ಬೀದರ್ ಜಿಲ್ಲೆಯ ಸ್ಮಾರಕಗಳ ಇತಿಹಾಸದ ಮಾಹಿತಿಯನ್ನು (ಚಿತ್ರ ಸಹಿತ)ಅಭಿವ್ಯಕ್ತಿಸಲಾಗಿದೆ.೭ನೇ ತರಗತಿಯ ಬಹಮನಿ ಸುಲ್ತಾನರು ಪಾಠವನ್ನು ಭೋಧಿಸುವಲ್ಲಿ teaching aid ಆಗಿ ಬಳಸುವಲ್ಲಿ ಉತ್ತಮವಾಗಿದೆ.https://youtu.be/cLbTCrZC6lw
ಇಂದು ದಿನಾಂಕ:-೨೫/೦೭/೨೦೨೦ರಂದು ಪುಷ್ಪಾಂಜಲಿ,ಗೀತಾಂಜಲಿ ಮತ್ತು ಅನಿಕೇತ ಅವರಿಗೆ ದೂರವಾಣಿ ಕರೆ ಮೂಲಕ ಮಾತಾನಾಡಿ ಕರೋನ ಕುರಿತು ಜಾಗೃತಿ ಮಂಡಿಸಲಾಯಿತು. ದಿನಾಲೂ ಒಂದೊಂದು ಪುಟ ಶುಧ್ಧ ಬರಹ ಬರೆಯಲು ತಿಳಿಸಲಾಯಿತು.
ಇಂದು ದಿನಾಂಕ:-೨೮/೦೭/೨೦೨೦ರಂದು ಶ್ರೀ.ಗಂಗಾಧರ ಕೆ.ಜಿ ಸ.ಶಿ ಸ.ಮಾ .ಹಿ.ಪ್ರಾ.ಶಾಲೆ ಸ್ಟೇಷನ್ ಬಜಾರ್ ರಾಯಚೂರು ಇವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಮಕ್ಕಳಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು